Spread the love

ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು, ಪ್ರಿಯಾ ರೈತರೆ, ಪಿಎಂ ಕಿಸಾನ್ 13ನೇ ಕಂತಿನ ಬಗ್ಗೆ ಹೊಸ ಅಪ್ಡೇಟ್ ( update ) ಬಗ್ಗೆ ಈಗ ತಿಳಿಯೋಣ ಬನ್ನಿ. ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಿಳಿಯಬೇಕಾದ ಸುದ್ದಿ ಎಂದರೆ, ಈಗಾಗಲೇ ನರೇಂದ್ರ ಮೋದಿಯವರು 12ನೇ ಕಂತನ್ನು ಇತ್ತೀಚಿಗೆ ಬಿಡುಗಡೆ ಮಾಡಿದ್ದಾರೆ. ಹಾಗೆಯೇ ರೈತರ ಖಾತೆಗೆ ಸಾವಿರ ರೂಪಾಯಿಗಳು ಬರಲಾರಂಬಿಸಿದೆ. ಇದರ ನಂತರ ನರೇಂದ್ರ ಮೋದಿಯವರು 13ನೇ ಕಂತಿನ ಬಗ್ಗೆ ಕೂಡ ಶೀಘ್ರದಲ್ಲಿಯೇ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾರೆ.ಕೇಂದ್ರ ಸರ್ಕಾರವು ರೈತರ ಹಿತಾಸಕ್ತಿಗೆ ನಡೆಸುತ್ತಿರುವ ಅನೇಕ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆಯವೂ ಕೂಡ ಒಂದು. ನರೇಂದ್ರ ಮೋದಿ ಅವರು ಹಲವು ವೇದಿಕೆಯಲ್ಲಿ ಈ ಯೋಜನೆ ಸಂಬಂಧಪಟ್ಟಂತೆ ಹಲವು ಬಾರಿ ಮಾತನಾಡಿದ್ದಾರೆ ಮತ್ತು ಇತ್ತೀಚಿಗೆ ಅವರು ಈ ವಿಷಯದ ಕುರಿತು ಟ್ವೀಟ್ ಕೂಡ ಮಾಡಿದ್ದಾರೆ. ‘ದೇಶವು ನಮ್ಮ ರೈತ ಸಹೋದರ ಸಹೋದರಿಯರ ಬಗ್ಗೆ ಹೆಮ್ಮೆಪಡುತ್ತದೆ. ಅವರು ಎಷ್ಟು ಬಲಿಷ್ಠರಾಗಿದ್ದರೆ, ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬಂಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿ ನೀಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ರೈತರ ಹಿತಾಸಕ್ತಿಗೆ ನಡೆಸುತ್ತಿರುವ ಅನೇಕ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆಯವೂ ಕೂಡ ಒಂದು. ನರೇಂದ್ರ ಮೋದಿ ಅವರು ಹಲವು ವೇದಿಕೆಯಲ್ಲಿ ಈ ಯೋಜನೆ ಸಂಬಂಧಪಟ್ಟಂತೆ ಹಲವು ಬಾರಿ ಮಾತನಾಡಿದ್ದಾರೆ ಮತ್ತು ಇತ್ತೀಚಿಗೆ ಅವರು ಈ ವಿಷಯದ ಕುರಿತು ಟ್ವೀಟ್ ಕೂಡ ಮಾಡಿದ್ದಾರೆ. ‘ದೇಶವು ನಮ್ಮ ರೈತ ಸಹೋದರ ಸಹೋದರಿಯರ ಬಗ್ಗೆ ಹೆಮ್ಮೆಪಡುತ್ತದೆ. ಅವರು ಎಷ್ಟು ಬಲಿಷ್ಠರಾಗಿದ್ದರೆ, ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬಂಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿ ನೀಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ಹೇಳಿದ್ದಾರೆin
ನೀವು ಕೆಳಗೆ ನೀಡಿದಂಥ ವೆಬ್ಸೈಟ್ ಮೂಲಕ ಕೂಡ ನಿಮ್ಮ ತೊಂದರೆಯನ್ನು ದರ್ಜಿ ಮಾಡಬಹುದು.
pmkisan.gov.in
ಪಿಎಂ ಕಿಸಾನ್ ಸನ್ಮಾನ ನಿಧಿಯಲ್ಲಿ ರೈತರಿಗೆ ಯಾವುದೇ ಆದಂತ ಸಮಸ್ಯೆ ಕಂಡು ಬಂದಲ್ಲಿ ಅದನ್ನು ಅತಿ ಶೀಘ್ರವಾಗಿ ಪರಿಹರಿಸಲು ಸಹಾಯವಾಣಿ ಸಂಖ್ಯೆ 1800115526 ಕೂಡ ಕೇಂದ್ರವು ಜಾರಿ ಮಾಡಿದೆ ರೈತರು ನೇರವಾಗಿ ಈ ಸಹಾಯವಣಿಗೆ ಕರೆ ಮಾಡಬಹುದು ಅಥವಾ ಈ ಕೆಳಗೆ ನೀಡಿದಂತಹ ಇಮೇಲ್ ಅಡ್ರೆಸ್ಸಿಗೆ (address ) ಗೆ ಮೇಲ್ ಕೂಡ ಕಳಿಸಬಹುದು.
pmkisan-ict@gov.in

ಪಿಎಂ ಕಿಸಾನ್ನ 13ನೇ ಕಂತು ಅತಿ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದ್ದು, ಈ ಯೋಜನೆ ಅಡಿಯಲ್ಲಿ ರೈತರಿಗೆ ವರ್ಷದ ಮೊದಲ ಕಂತು ಏಪ್ರಿಲ್ ಮತ್ತು ಜುಲೈ ನಡುವೆಯೇ ನೀಡಲಾಗಿತ್ತು, ಹಾಗೆ ಎರಡನೇ ಕಂತನ್ನು ಆಗಸ್ಟ್ ಒಂದರಿಂದ ನವಂಬರ್ 30ರ ಒಳಗೆ ವರ್ಗಿಸಲಾಗಿತ್ತು, ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31 ರ ನಡುವೆ ವರ್ಗಾಯಿಸಲಾಗುತ್ತದೆ. ಅದರಂತೆ ಡಿಸೆಂಬರ್‌ನಲ್ಲಿ ರೈತರ ಖಾತೆಗೆ ಪಿಎಂ ಕಿಸಾನ್‌ನ 13ನೇ ಕಂತು ಬರಬಹುದು.

ನಿಮ್ಮ ಕಂತು ಸ್ಟೇಟಸ್ ಈ ರೀತಿ ಪರಿಶೀಲಿಸಿ

  1. ಕಂತಿನ ಸ್ಟೇಟಸ್ ನೋಡಲು, ನೀವು PM ಕಿಸಾನ್ ವೆಬ್‌ಸೈಟ್‌ಗೆ ಹೋಗಿ.
  2. ಈಗ ರೈತರ ಕಾರ್ನರ್ ಮೇಲೆ ಕ್ಲಿಕ್ ಮಾಡಿ.
  3. ಈಗ ಬೆನಿಫಿಶಿಯರಿ ಸ್ಟೇಟಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  4. ಈಗ ನಿಮ್ಮೊಂದಿಗೆ ಹೊಸ ಪುಟ ತೆರೆದುಕೊಳ್ಳುತ್ತದೆ.
  5. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  6. ಇದರ ನಂತರ ನೀವು ನಿಮ್ಮ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುತ್ತೀರಿ.

ಈ ಕೆಳಕಂಡ ಸಮಸ್ಯೆವಿದ್ದರೆ ಹಣಗಳು ರೈತರ ಖಾತೆಗೆ ಜಮ ವಾಗುವುದಿಲ್ಲ, ಅವುಗಳ ಬಗ್ಗೆ ತಿಳಿದುಕೊಳ್ಳೋಣ .

ರೈತರಿಗೆ 12 ನೇ ಕಂತಿನ ಲಾಭ ಸಿಗದಿರಲು ಕಾರಣಗಳ ಬಗ್ಗೆ ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ, ಅವುಗಳು ಈ ಕೆಳಗಿನಂತಿವೆ:

ನಿಮ್ಮ PM E KYC ಅನ್ನು ಎಲ್ಲಾ ಫಲಾನುಭವಿ ರೈತರು ಸಮಯಕ್ಕೆ ಸರಿಯಾಗಿ ಮಾಡಿ.

ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲಾಗುತ್ತಿದೆ

NPCI ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುತ್ತಿಲ್ಲ

ಬ್ಯಾಂಕ್ ಖಾತೆಯಲ್ಲಿ, ದಾಖಲಾದ ಸಣ್ಣ ತಪ್ಪುಗಳನ್ನು ಸರಿಪಡಿಸಲು ಆಗುತ್ತಿಲ್ಲ ಮತ್ತು

ನಿಮ್ಮ ಪ್ರದೇಶದ ಪಟ್ವಾರಿಯಿಂದ ನಿಮ್ಮ ಭೌತಿಕ ಪರಿಶೀಲನೆಯನ್ನು ಮಾಡಲಾಗುತ್ತಿಲ್ಲ ಇತ್ಯಾದಿ.

Leave a Reply

Your email address will not be published. Required fields are marked *